ಲಿಂಗಾಷ್ಟಕಂ

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ ನಿರ್ಮಲಭಾಸಿತ ಶೋಭಿತ ಲಿಂಗಮ್ | ಜನ್ಮಜ ದುಃಖ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೧ || ದೇವಮುನಿ ಪ್ರವರಾರ್ಚಿತ ಲಿಂಗಂ ಕಾಮದಹನ ಕರುಣಾಕರ ಲಿಂಗಮ್ | ರಾವಣ ದರ್ಪ ವಿನಾಶನ ಲಿಂಗಂ ತತ್ಪ್ರಣಮಾಮಿ …

ಎರೆ ಅಪ್ಪ (ಎಲೆ ಅಪ್ಪ)

ಕರಾವಳಿಯಲ್ಲಿ (ತುಳುನಾಡು) ಮಾಡುವ ವಿಶೇಷ ತಿಂಡಿಯಲ್ಲಿ ಎರೆ ಅಪ್ಪ ಕೂಡ ಒಂದಾಗಿದೆ. ತುಳುವಿನಲ್ಲಿ ಇದನ್ನು ಎಲೆ ಅಪ್ಪ ಎಂದು ಹೇಳುತ್ತಾರೆ. ಈ ಎರೆ ಅಪ್ಪವನ್ನು ವಿಶೇಷವಾಗಿ ಕರಾವಳಿಯಲ್ಲಿ ದೀಪಾವಳಿಯ ಮುನ್ನ ಬರುವ ನೀರು ತುಂಬುವ ಹಬ್ಬದಲ್ಲಿ ಇದನ್ನು ನೈವೇದ್ಯಕ್ಕೆ ಸಮರ್ಪಣೆ …

ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ

ದೀಪಾವಳಿ ಸಮಯದಲ್ಲಿ ನೀರು ತುಂಬುವ ಹಬ್ಬ ಆಚರಿಸುವ ಸಂಪ್ರದಾಯವಿದೆ. ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಲ್ಲಿ ಇದೂ ಒಂದು. ಆಶ್ವಯುಜ ಮಾಸದ ಕೃಷ್ಣ ಪಕ್ಷದ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದನ್ನು ಗಂಗೆ ಕಳಸ ಪೂಜೆ …

ಹಿಂದೂ ಧರ್ಮದಲ್ಲಿರುವ 18 ಪುರಾಣಗಳು ಮತ್ತು ಅದರ ಮಹತ್ವ

ವೇದವ್ಯಾಸರು ರಚಿಸಿರುವ 18 ಪುರಾಣಗಳು ಹಾಗೂ ಅದರ ಸಂಕ್ಷಿಪ್ತ ಮಾಹಿತಿ ಮತ್ಸ್ಯ ಪುರಾಣ ಮಾರ್ಕಂಡೇಯ ಪುರಾಣ ಭಾಗವತ ಪುರಾಣ ಭವಿಷ್ಯತ್ ಪುರಾಣ ಬ್ರಹ್ಮ ಪುರಾಣ ಬ್ರಹ್ಮಾಂಡ ಪುರಾಣ ಬ್ರಹ್ಮ ವೈವರ್ತ ಪುರಾಣ ವರಾಹ ಪುರಾಣ ವಾಮನ ಪುರಾಣ ವಾಯು ಪುರಾಣ …
error: Content is protected !!